Thursday, December 3, 2009

ಹನಿವೆಲ್ ನಲ್ಲಿ ನಡೆದ ಕನ್ನಡ ನಾಡಹಬ್ಬ 2009

ನವೆಂಬರ್ ೨೬ ರಂದು ಅದ್ಧೂರಿಯಾಗಿ ಹನಿವೆಲ್ ಸಂಸ್ಥೆಯಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚಿಗಷ್ಟೇ ಶಿವಾಧೀನರಾದ ಗಾನ ಗಂಗೆ ಗಂಗೂ ಭಾಯಿ ಹಾನಗಲ್ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಚುಟುಕು, ಪದಬಂಧದಂತಹ ಹಲವು ಸ್ಪರ್ಧೆಗಳನ್ನು ಈ  ಸಂಧರ್ಭದಲ್ಲಿ ಏರ್ಪಡಿಸಲಾಗಿತ್ತು.  ಖ್ಯಾತ ಸಾಹಿತಿ ಲಕ್ಷ್ಮೀನಾರಾಯಣ ಭಟ್ಟರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದ ಚಿತ್ರಗಳು:









































































ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

No comments:

Post a Comment