Thursday, November 26, 2009

ಟಿ.ಸಿ.ಎಸ್ ನಲ್ಲಿ ಕನ್ನಡ ನಾಡಹಬ್ಬ 2009

ಟಿ.ಸಿ.ಎಸ್ ಬೆಂಗಳೂರಿನ ಆಫೀಸ್ ನಲ್ಲಿ ಅದ್ಧೂರಿಯಾಗಿ ನಡೆದ ೨೦೦೯ರ ಕನ್ನಡ ನಾಡ ಹಬ್ಬದ ಕೆಲವು ಚಿತ್ರಗಳು ಇಲ್ಲಿವೆ.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಖ್ಯಾತ ನಿರ್ದೇಶಕ, ಮುಂಗಾರು ಮಳೆ, ಗಾಳಿಪಟ, ಮನಸಾರೆ ಚಿತ್ರದ ರೂವಾರಿ ಯೋಗರಾಜ್ ಭಟ್ ಆಗಮಿಸಿದ್ದು ವಿಶೇಷವಾಗಿತ್ತು.




































































ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

1 comment:

  1. Well captured, Hats off and thanks a lot in reporting this in a very colourful and meaningful pictures.

    Loved it.....

    Ravi

    ReplyDelete