ಕಾರ್ಯಕ್ರಮವು ಕೆಳಕಂಡಂತೆ ನಡೆಯಿತು.
1. ಬೆಳಿಗ್ಗೆ 11:30 ಗಂಟೆಗೆ ಎಲ್ಲರು ಆಚರಣೆಗೆ ಸೇರಿದೆವು. ಹಿಂದಿನ ದಿನವೇ ಬಣ್ಣದ ರಂಗೋಲಿಯನ್ನು ಹಾಕಿದ್ದೆವು. ಕರ್ನಾಟಕದ ಭೂಪಟದ ಅಲಂಕಾರ ಬೆಳಿಗ್ಗೆ 9ರೊಳಗೆ ಮುಗಿಯಿತು.
2. ಕಂಪನಿಯ ಗಣ್ಯರು ಆಗಮಿಸಿದರು. ಅವರಿಂದ ದೀಪ ಬೆಳಗಿಸಿದೆವು.
3. ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದೆವು.
4. ಕಾರ್ಯಕ್ರಮ ನಿರೂಪಣೆ ಜವಾಬ್ದಾರಿಯನ್
5. ನಂತರ ನಾಡಗೀತೆ - ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಹಾಡಲಾಯಿತು. ಇದನ್ನು ಹಾಡಲು ಒಂದು ತಂಡ, ಒಂದು ವಾರದಿಂದ ಅಭ್ಯಾಸ ಮಾಡಿತ್ತು. ಚೆನ್ನಾಗಿ ಹಾಡಿದರು.
6. ಕನ್ನಡ ನಾಡು, ನುಡಿ ಹಾಗೂ ಜನರ ಬಗ್ಗೆ ಮಧುಕರ್ ಮಾತನಾಡಿದರು.
7. ಗಣ್ಯರು ಕೂಡ ಕನ್ನಡ ಹಾಗು ಕರ್ನಾಟಕದ ಬಗ್ಗೆ ಅವರಿಗಿರುವ ಅಭಿಪ್ರಾಯವನ್ನು ಹೇಳಿದರು.
8. ಸಂದೀಪ್ ವರು "ಗೀಯ ಪದ" ಹಾಡನ್ನು ಹಾಡಿದರು. ಗೀಯ ಸಾಲುಗಳನ್ನು ನೆರೆದಿದಿದ್ದ ಸಭೀಕರೆಲ್ಲ ಜೊತೇಲಿ ಹೇಳಿದರು.
9. ಪ್ರತಿ ವರ್ಷ ಆಚರಣೆಯ ಸಂದರ್ಭದಲ್ಲಿ ಕರ್ನಾಟಕದ ಸಿಹಿ ತಿಂಡಿಯನ್ನು ಎಲ್ಲ ಉದ್ಯೋಗಿಗಳಿಗೆ ಹಂಚುವುದರ ಮೂಲಕ ಅದರ ಪರಿಚಯ. ಇದು ಮೈಂಡ್ ಟೆಕ್ ಕನ್ನಡ ರಾಜ್ಯೋತ್ಸವದ ವಿಶೇಷ . ಈ ವರ್ಷ "ಕಜ್ಜಾಯ" ಹಾಗು "ಮದ್ಧೂರು ವಡೆ" ಹಂಚಿದೆವು.
Its very good
ReplyDeleteSakkath aacharane...
ReplyDeleteEE tharada aacharane ellaa companygalalli aagali...
ReplyDeleteರಂಗೋಲಿಯ ಚಿತ್ರ ಸಕ್ಕತ್ತಾಗಿದೆ. ಪ್ರತಿಯೊಂದು ಸಂಸ್ಥೆಯಲ್ಲೂ ಆಚರಣೆಯಾಗಬೇಕು. ವರ್ಷಕ್ಕೊಂದು ಸಲ ಆಚರಣೆ ಮಾಡಿ ಕನ್ನಡ ಮರೆಯಬಾರದು ಎಂಬ ಸಂದೇಶವನ್ನು ಕನ್ನಡಿಗರಾಗ ನಾವು ಎಲ್ಲರಿಗೂ ಸಾರಬೇಕು.
ReplyDeletekannada rajyotsava acharisida vishiya keli tumba santhoshavayithu. Karnataka dalli iruva ella soft ware company galu aagali antha harysuva. Ashwathnarayana.
ReplyDeleteಏನ್ರಿ ಸಿದ್ದರಾಜ್ ಸಕತ್ ಮಿಂಚಿಂಗ್ !!! ಸುಪೆರ್ಬ್
ReplyDelete